ಗುರುವಾರ, ಮಾರ್ಚ್ 19, 2009

’ಜೈ’ಟ್ly

ಸುಧಾಂಶು ಬೆಳಕಲ್ಲಿ
ಅರುಣ ಮಂಕಾದನೇ?!
ಮಿತ್ತಲನ ಗತ್ತೆದುರು
ಜೈಟ್ಲಿ ಸುಮ್ಕಾದನೇ?!

2 ಕಾಮೆಂಟ್‌ಗಳು:

  1. ಮಾನ್ಯ ಆನಂದರಾಮ ಶಾಸ್ತ್ರಿಗಳಿಗೆ ಬ್ಲಾಗಮಂಡಲಕ್ಕೆ ಸ್ವಾಗತ. ನಿಮ್ಮ ಕವನಗಳು ತುಂಬಾ ಚೆನ್ನಾಗಿವೆ. ಒಂದಷ್ಟು ಇತರೆ ಬ್ಲಾಗ್ ಗಳನ್ನು ನೋಡಿ ನಿಮ್ಮ ಬ್ಲಾಗ್ ಅನ್ನು ಆಸಕ್ತಿದಾಯಕ ಗೊಳಿಸುವುದರ ಜೊತೆಗೆ ಹೆಚ್ಚು ನಿಮ್ಮ ಬರಹಗಳನ್ನೇ ಪೋಸ್ಟ್ ಮಾಡಿರಿ.
    ಶುಭಾಶಯಗಳೊಂದಿಗೆ,
    ಬೇದ್ರೆ ಮಂಜುನಾಥ
    http://bedrefoundation.blogspot.com
    http://bedrebrains.blogspot.com

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು ಮಂಜುನಾಥ ಅವರೇ.
    ನಿಮ್ಮ ಬರಹಗಳನ್ನು ಲಾಗಾಯ್ತಿನಿಂದಲೂ ಓದುತ್ತಿರುವವನು ನಾನು. ನಿಮ್ಮ ಈ ಅಮೂಲ್ಯ, ಇತ್ಯಾತ್ಮಕ ಸಲಹೆಯನ್ನು ಸಾದರ ಸ್ವೀಕರಿಸಿದ್ದೇನೆ.

    ಪ್ರತ್ಯುತ್ತರಅಳಿಸಿ